ಊರ ಮೇಲೆ ಊರು ಬಿದ್ದರೆ ಶಾನುಭೋಗನಿಗೆನು ಅಲ್ವಾ ಸಿದ್ರಾಮಯ್ಯ ನಿದ್ರಾಮಯ್ಯ |
ಕುಮಾರ ನನ್ನ ಆಶೀರ್ವಾದ ಸದಾ ನಿನ್ನ ಮೇಲಿದೆ ಹಾಗಂತ ಮತ್ತೂಂದ್ ಮದುವೆ ಆಗ ಬೇಡ ಮಗಾ |
ರಾಜಕೀಯ ದೂಂಬರಾಟದ ನಡುವೆ ಓದಲಿಕ್ಕೊ ಟೈಮ್ ಉಂಟಾ ಗ್ರೇಟ್ ಕುಮ್ಮಿ |
ಉಪವಾಸ ಸತ್ಯಾಗ್ರಹ ಅಂದರೆ ಸುಮ್ಮನೆ ಮಾತಲ್ಲ ಕಣ್ರೀ |
ಸ್ವಾಮಿ ಕುಮಾರ ಸ್ವಾಮಿನ ಟೀ ಕುಡಿಲಿಕ್ಕೆ ಬಿಡ್ರಿ |
ರಾಜಕಾರಣಿಗಳು ಮೈಬಗ್ಗಿಸುವುದು ಇದೊಂದು ಸಮಯದಲ್ಲಿ ಅನ್ಸುತ್ತೆ |
ಇದೊಂದು ಸಿಡಿ ಬಿಡುಗಡೆ ಮಾಡಿದ್ದರೆ ರೆಡ್ಡಿನು ಇರಲ್ಲ ಯಡ್ಡಿನು ಇರಲ್ಲ |
No comments:
Post a Comment